Share0 Bookmarks 47367 Reads0 Likes
ಈ ನನ್ನ ದೇಶದ ಜನರೇ
ನಿಮ್ಮ ಕಣ್ಣಲ್ಲಿ ಕಣ್ಣೀರು ತುಂಬುತಿದಿಯೇ?
ಇದು ಲತ ದೀದಿಯವರ ಕಥೆ
ಅವರ ಮಧುರ ವಾಣಿ ನಮ್ಮೆಲ್ಲರನ್ನು ಬಿಟ್ಟು ಹೋಯಿತೆ?
ಇಂದೋರ್ ನಲ್ಲಿ ಜನಿಸಿದ ಹೇಮ
ಬೆಳದು ಆದರು ಲತ
ತಂದೆ ತಾಯಿ ಅಜ್ಜ ಅಜ್ಜಿಯರು ಕೊಟ್ಟರು
ಸಂಗೀತ ಅಭಿನಯದ ರುಚಿ ಕಂಡರು.
ಅವರ ಪೂರ್ವಜರು ಗೋವಾದ ಮಂಗೇಶ್ ನ ನಿವಾಸಿ ಆಗಿದ್ದರು
ಹೀಗಾಗಿ ಅವರ ಉಪನಾಮ ಮಂಗೇಶ್ಕರ್ ಇಟ್ಟು ಕೊಂಡರು
ಐದು ಮಕ್ಕಳಲ್ಲಿ ಇವರೇ ದೊಡ್ಡವರಾಗಿದ್ದರು
ತಂದೆಯವರ ನಿಧನದ ಮೇಲೆ ಜವಾಬ್ದಾರಿ ಇವರಿಗೆ ಬಂತೆಂದರು.
ಇವರಿಗೆ ಆಗ ಬರೀ ಹದಿಮೂರು ವರುಷವಲ್ಲ
ಶಾಲೆಗೂ ಹೋಗಲು ಅವಕಾಶ ಸಿಗಲಿಲ್ಲ
ಅಭಿನಯದ ರುಚಿ ಕಮ್ಮಿ ಆಯಿತು
ಸಂಗೀತದ ರುಚಿ ಹೆಚ್ಚು ಆಯಿತು.
ಸಂಗೀತ ನಿಪುಣತೆ ಹೆಚ್ಚು ಆಗಲು ಮುಂಬಯಿ ಬಂದರು
ಮರಾಠಿ ಚಿತ್ರದಲ್ಲಿ ಹಾಡಲು ಪ್ರಾರಂಭಿಸಿದರು
ಹಿಂದಿ ಚಿತ್ರದಲ್ಲಿ ಸಿಕ್ಕಿದ್ದು ಭಜನ್ ಎಂದರು.
ಆಗಿನಿಂದ ಈವರೆಗೂ '
No posts
No posts
No posts
No posts
Comments